ಮೇನಾಲದಲ್ಲಿ ವಿಷ್ಣು ಯುವಕ ಮಂಡಲದಿಂದ ವನಮಹೋತ್ಸವ

0

ಅಜ್ಜಾವರ ಮೇನಾಲ ವಿಷ್ಣು ಯುವಕ ಮಂಡಲ ಇದರ ವತಿಯಿಂದ ಜು.1ರಂದು ವನಮಹೋತ್ಸವ ಕಾರ್ಯಕ್ರಮ ಮೇದಿನಡ್ಕದಲ್ಲಿ ನಡೆಯಿತು.

ಈ ಸಂದರ್ಭದಲ್ಲಿ ಯುವಕ ಮಂಡಲದ ಸ್ಥಾಪಕ ಅಧ್ಯಕ್ಷರಾದ ಪ್ರಸಾದ್ ರೈ ಮೇನಾಲ, ವಿಷ್ಣು ಯುವಕ ಮಂಡಲ ಅಧ್ಯಕ್ಷರಾದ ರಂಜಿತ್ ರೈ ಮೇನಾಲ, ಗೌರವ ಅಧ್ಯಕ್ಷರಾದ ಶ್ರೀಧರ ಮಣಿಯಾಣಿ, ವಿಷ್ಣು ಯುವಕ ಮಂಡಲ ಪ್ರಧಾನ ಕಾರ್ಯದರ್ಶಿ ಮೋಹನ್ ಕುಲಾಲ್,
ಕೋಶಾಧಿಕಾರಿಯಾದ ಕೀರ್ತನ್ ಇರಂತಮಜಲು, ಹರಿಪ್ರಸಾದ್ ಸುಲಾಯ, ಲಕ್ಷ್ಮಣ್ ಪಿ.ಸಿ., ಜಯರಾಮ ಮಣಿ, ಪ್ರದೀಪ್ ಪೂಜಾರಿ ಪೋಡುಂಬ, ಉಮೇಶ್ ಇರಂತಮಜಲ್, ಕೃಷ್ಣ ಇರಾಂತಮಜಲ್, ಕೃಷ್ಣಪ್ಪ ಕಲ್ಲಗುಡ್ಡೆ, ಶರಣ್ಯ ತುದಿಯಡ್ಕ, ಶೌಕತ್ ಬೇಲ್ಯ
ಹರ್ಷಿತ್ ರೈ ಬೇಲ್ಯ, ಯತೀಶ್ ಮೇನಾಲ, ಸಂದೇಶ್ ಗೌಡ, ಶ್ರವೀಣ್ ಇರಾಂತಮಜಲ್, ಭಾಸ್ಕರ ಕಲ್ಲಗುಡ್ಡೆ, ರಾಮ ಬಾಡೆಲ್
ಹರೀಶ್ ಇರಂತಮಜಲ್, ಅನಿಲ್
ಪ್ರಕಾಶ್ ಕಲ್ಲಗುಡ್ಡೆ, ಉದಯ್ ಕಲ್ಲಗುಡ್ಡೆ, ರಶೀದ್, ರಮೇಶ್ ಮೇನಾಲ, ದಾಮೋದರ್ ಕೊನ್ನೋಡಿ, ಶೇಖರ ಕರಿಯಮೂಲೆ
ಮನೋಜ್ ಕುಲಾಲ್, ರವಿ ಬಾಡೆಲ್
ಹಾಗೂ ಅರಣ್ಯ ಅಧಿಕಾರಿಯಾದ ಸೌಮ್ಯ ಪಿ ಎನ್, ಗೀತಾ ಬಿ, ಯಶೋಧರ ಪಿ, ದೀಪಕ್ ಕೆ ಎಸ್
ಶ್ರೀಧರ ಎನ್, ಭವಿತ್ ಉಪಸ್ಥಿತಿ ಇದ್ದರು.