ಕಳಂಜ ಗ್ರಾಮದ ಕಿಲಂಗೋಡಿ ಉಪೇಂದ್ರ ಬೋರ್ಕರ್ರವರ ಧರ್ಮಪತ್ನಿ ಶ್ರೀಮತಿ ಭೂದೇವಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು.








ಮೃತರು ಪುತ್ರರಾದ ಪ್ರದೀಪ್, ಸತೀಶ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.
ಕಳಂಜ ಗ್ರಾಮದ ಕಿಲಂಗೋಡಿ ಉಪೇಂದ್ರ ಬೋರ್ಕರ್ರವರ ಧರ್ಮಪತ್ನಿ ಶ್ರೀಮತಿ ಭೂದೇವಿಯವರು ಅಲ್ಪಕಾಲದ ಅಸೌಖ್ಯದಿಂದ ಇಂದು ನಿಧನರಾದರು. ಅವರಿಗೆ ೮೦ ವರ್ಷ ವಯಸ್ಸಾಗಿತ್ತು.








ಮೃತರು ಪುತ್ರರಾದ ಪ್ರದೀಪ್, ಸತೀಶ್, ಕುಟುಂಬಸ್ಥರು, ಬಂಧುಗಳನ್ನು ಅಗಲಿದ್ದಾರೆ.