
ಬೆಂಗಳೂರಿನ ಉಪಾಸನ ಫೌಂಡೇಶನ್ ಮುಖ್ಯಸ್ಥ ಸದ್ಗುರುಶ್ರೀ ರಾಮರವರು ಇಂದು (ಫೆ. 7ರಂದು) ರಾತ್ರಿ ಸುಳ್ಯದ ಶ್ರೀ ಚೆನ್ನಕೇಶವ ದೇವಸ್ಥಾನಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು.















ಅರ್ಚಕರು ಪ್ರಸಾದ ನೀಡಿ ಶ್ರೀಗಳವರನ್ನು ಗೌರವಿಸಿದರು. ಭೇಟಿ ಸಂದರ್ಭ ಶ್ರೀ ಉಪಾಸಕರು ಜೊತೆಗಿದ್ದರು.











