ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ನೂತನ ಸದಸ್ಯರ ನೇಮಕ

0

ಎಡಮಂಗಲ ಗ್ರಾಮದ ಕೇರ್ಪಡ ಶ್ರೀ ಮಹಿಷಮರ್ಧಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಗೆ ೯ ಜನರನ್ನು ಸದಸ್ಯರನ್ನಾಗಿ ಸರಕಾರ ನೇಮಿಸಿದೆ.
ಎನ್.ಜಿ.ಲೋಕನಾಥ ರೈ ಪಟ್ಟೆ, ವೇಣುಗೋಪಾಲ ರೈ ಕಲ್ಲೇರಿ, ಲೋಕೇಶ್ ಕೇರ್ಪಡ, ಪ್ರಮೋದ್‌ಕುಮಾರ್ ರೈ ಕಟ್ಟ ಹೊಸಜಾಲು, ವಾಚಣ್ಣ ಗೌಡ ಹುದೇರಿ, ಬಿಜಿಲ ಅಲೆಕ್ಕಾಡಿ, ಶ್ರೀಮತಿ ಗೌರಮ್ಮ ವೆಂಕಟ್ರಮಣ ಗೌಡ ಬೊಳ್ಳಾಜೆ, ಶ್ರೀಮತಿ ಕಸ್ತೂರಿ ಚಂದ್ರಶೇಖರ ಮೋಂಟಪಾದೆ ಹಾಗೂ ದೇವಾಲಯದ ಪ್ರಧಾನ ಅರ್ಚಕರನ್ನು ಸದಸ್ಯರನ್ನಾಗಿ ನೇಮಕ ಮಾಡಲಾಗಿದೆ.