ಬೆಳ್ಳಿ ರಥ ಸುಬ್ರಹ್ಮಣ್ಯ ಪ್ರವೇಶ : ಕಾಶಿಕಟ್ಟೆ ಬಳಿ ಅದ್ದೂರಿ ಸ್ವಾಗತ

0

ಡಾ.ಕೆ.ವಿ.ರೇಣುಕಾಪ್ರಸಾದರು ಕುಕ್ಕೆ ಸುಬ್ರಹ್ಮಣ್ಯ ದೇವರಿಗೆ ಸಮರ್ಪಿಸಲಿರುವ ಬೆಳ್ಳಿರಥ ನ. 5 ರಂದು ಸುಳ್ಯದಿಂದ ಹೊರಟು ಕುಕ್ಕೆ ಸುಬ್ರಹ್ಮಣ್ಯಕ್ಕೆ ಸಂಜೆ ತಲುಪಿತು..


ವ್ಯವಸ್ಥಾಪನಾ ಸಮಿತಿಯವರು, , ಅಧಿಕಾರಿಗಳು,ಸಾರ್ವಜನಿಕರು ಸೇರಿ ಸಾವಿರಾರು ಸಂಖ್ಯೆಯ ಭಕ್ತರು ಉಪಸ್ಥಿತರಿದ್ದರು.