ಸುರೇಶ್ ಉಜಿರಡ್ಕ ಅವರಿಗೆ ತುಮಕೂರಿನಲ್ಲಿ ಸನ್ಮಾನ

0

ನಾಲ್ಕೂರು ಗ್ರಾಮದ ಉಜಿರಡ್ಕ ಕೊರಗಜ್ಜ ಸನ್ನಿಧಿಯ ಸುರೇಶ್ ಉಜಿರಡ್ಕ ಅವರಿಗೆ ತುಮಕೂರಿನ ಮಾರುತಿ ನಗರದಲ್ಲಿ ಶಾಲು, ಹಾರ ಹಾಕಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಈ ಸಂದರ್ಭ
ಬಿ.ಬಿ ಮಾಹಾದೇವಯ್ಯ, ಪ್ರಕಾಶ್ ಭಟ್ ಸುಳ್ಕೇರಿ ಅಳದಂಗಡಿ, ರಾಷ್ಟ್ರೀಯ ಅಪರಾದ ತಡೆ ಮತ್ತು ಮಾನವ ಹಕ್ಕುಗಳ ಭಾರತ ಪರಿಷತ್ ಇದರ ಕರ್ನಾಟಕ ರಾಜ್ಯ ಅಧ್ಯಕ್ಷ ಸೋಮಶೇಖರ್ ಉಪಸ್ಥಿತರಿದ್ದರು.