ಸಂಗೀತ ರವಿರಾಜ್ ಅವರಿಗೆ ಸಿಪಿಕೆ ಕಾವ್ಯ ಪ್ರಶಸ್ತಿ

0

ಮೈಸೂರಿನ ಸ್ಪಂದನಾ ಸಾಂಸ್ಕೃತಿಕ ಪರಿಷತ್ ಸಾಹಿತಿ ಸಿ.ಪಿ.ಕೃಷ್ಣಕುಮಾರ್ ಗೌರವಾರ್ಥ ಈ ವರ್ಷದಿಂದ ನೀಡುತ್ತಿರುವ ” ಸಿಪಿಕೆ ಕಾವ್ಯ ಪ್ರಶಸ್ತಿ” ಗೆ ರಾಜ್ಯದ ಹತ್ತು ಮಂದಿ ಕವಿಗಳು ಭಾಜನರಾಗಿದ್ದು , ಶ್ರೀಮತಿ ಸಂಗೀತಾ ರವಿರಾಜ್ ಕೂಡಾ ಈ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಕೊಡಗು ಜಿಲ್ಲೆಯ ಚೆಂಬು ಗ್ರಾಮದವರಾದ ಸಂಗೀತ ಅವರು ಸಾಹಿತ್ಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿದ್ದು ಹಲವು ಕೃತಿಗಳನ್ನು ಹೊರತಂದಿದ್ದಾರೆ.