ನಾಳೆ (ಮಾ.16):ಪೈಂದೋಡಿ ದೇವಳದಲ್ಲಿ ಕ್ಷೇತ್ರದ ಭಕ್ತಿ ಗೀತೆ ಬಿಡುಗಡೆ

0

ಪಂಜ ಪೈಂದೋಡಿ ಶ್ರೀ ಸುಬ್ರಾಯ ದೇವಾಲಯದಲ್ಲಿ ಜಗದೀಶ್ ಆಚಾರ್ಯ ಪುತ್ತೂರು ರವರ ಸಂಗೀತ ನಿರ್ದೇಶನ ಮತ್ತು ಗಾಯನ ಶ್ರೀ ಕ್ಷೇತ್ರದ ಸ್ವಾಮೀ ಶ್ರೀ ಸುಬ್ರಾಯ ಪೈಂದೋಡಿ ಕ್ಷೇತ್ರ ಭಕ್ತಿಗೀತೆ ಬಿಡುಗಡೆ ಕಾರ್ಯಕ್ರಮ ಮಾ.16ರಂದು ಮುಂಜಾನೆ ಗಂಟೆ 10 ಕ್ಕೆ ಗಾಯಕ ಜಗದೀಶ್ ಆಚಾರ್ಯ ಪುತ್ತೂರು ರವರ ಉಪಸ್ಥಿತಿಯಲ್ಲಿ ಜರುಗಲಿದೆ ಎಂದು ದೇವಳದ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.