ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಶತ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ

0

ಕೊಲ್ಲಮೊಗ್ರು ಹರಿಹರ ಪ್ರಾ.ಕೃ.ಪ.ಸ.ಸಂಘದ ಶತಮಾನೋತ್ಸವ ದ ಶತ ಸಂಭ್ರಮ ಆಮಂತ್ರಣ ಪತ್ರಿಕೆ ಬಿಡುಗಡೆ ಇಂದು ಸಂಘದ ಪ್ರಧಾನ ಕಛೇರಿ ಹರಿಹರ ಪಲ್ಲತಡ್ಕ ದಲ್ಲಿ ನಡೆಯಿತು.


ಸಂಘದ ಅಧ್ಯಕ್ಷ ಹಹರ್ಷಕುಮಾರ್ ದೇವಜನ ಬಿಡುಗಡೆ ಗೊಳಸಿದರು. ಉಪಾಧ್ಯಕ್ಷ ಶೇಖರ್ ಅಂಬೆಕಲ್ಲು, ಮುಖ್ಯ ಕಾರ್ಯಾನಿರ್ವಹಣಾಧಿಕಾರಿ ಅನಂತರಾಮ ಮಣಿಯಾನ ಮನೆ, ನಿರ್ದೇಶಕರುಗಳಾದ ವಿನೂಪ್ ಮಲ್ಲಾರ, ಮಣಿಕಂಠ ಕೊಳಗೆ, ಗಿರೀಶ್ ಕೂಜುಗೋಡು ಕಟ್ಟೆಮನೆ, ತಾರನಾಥ ಮುಂಡಾಜೆ, ಮೋನಪ್ಪ ಕೊಳಗೆ, ರಾಜೇಶ್ ಪರಮಲೆ, ವಿಜಯ ಕಜ್ಜೋಡಿ, ವಿಜಯ ಕೂಜುಗೋಡು ಉಪಸ್ಥಿತರಿದ್ದರು.

ಶತಮಾನ ಮಾನೋತ್ಸವ ಸಮಿತಿ ಅಧ್ಯಕ್ಷ ರಾಮಚಂದ್ರ ಪಳಂಗಾಯ, ಉಪಾಧ್ಯಕ್ಷ ರಾಧಾಕೃಷ್ಣ ಬಿಲ್ಲಾರ ಮಜಲು, ನಿವೃತ್ತ ಕಾರ್ಯನಿರ್ವಹಣಾಧಿಕಾರಿ ದಾಮೋದರ ಕೂಜುಗೋಡು ಕಟ್ಟೆಮನೆ, ಶೇಷಪ್ಪ ಗೌಡ ಕಿರಿಭಾಗ, ಡಿ.ಸಿ.ಸಿ ಬ್ಯಾಂಕ್ ಪ್ರತಿನಿಧಿ ಮನೋಜ್, ವೇದಾವತಿ ಮುಳ್ಳುಬಾಗಿಲು, ಚಂದ್ರಶೇಖರ ಕಟ್ರಮನೆ, ಜನಾರ್ದನ ಗುಂಡಿಹಿತ್ಲು, , ಶಿವರಾಜ್ ಭಟ್ ಕಟ್ಟ, ತಾರಾ ಮಲ್ಲಾರ, ಹೇಮಮಾಲಿನಿ, ಶರ್ಮಿಳಾ ಕಟ್ಟೆಮನೆ, ನಿತ್ಯಾನಂದ ಭೀಮಗುಳಿ, ಜಯರಾಮ ಆಲ್ಕಬೆ,

ಗದಾಧರ ಮಲ್ಲಾರ, ಶ್ರೀಧರ ಭಾಗವತ್, ಯಶವಂತ ಬಿಳಿಮಲೆ, ಸಿಬ್ಬಂದಿಗಳಾದ ಚಂದ್ರಶೇಖರ ಬಟ್ಟೋಡಿ, ಬೆಳ್ಯಪ್ಪ ಮಣಿಯಾನ ಮನೆ, ಗೌರಿಶ್ ಮಲ್ಲಾಜೆ, ತೀರ್ಥಕುಮಾರಿ, ಪುಷ್ಪಾವತಿ, ಚೇತನ್ ಕಾಟೂರು, ನವೋದಯ ಪ್ರೇರಕಿ, ಚಂದ್ರಕಲಾ ಕಟ್ರಮನೆ ಮತ್ತಿತರರು.