ರಥಬೀದಿ ಜಂಕ್ಷನ್ ಬಳಿ ಹೆದ್ದಾರಿಯ ಗುಂಡಿಗಳಿಗೆ ಶ್ರಮದಾನ ಮೂಲಕ ತಾತ್ಕಾಲಿಕ ದುರಸ್ಥಿ ಕಾರ್ಯ

0

ಸುಳ್ಯ ಪೊಲೀಸ್ ಠಾಣೆ ಬಳಿ ಜಂಕ್ಷನ್ ನಲ್ಲಿ ಹೆದ್ದಾರಿಯಲ್ಲಿ ನಿರ್ಮಾಣಗೊಂಡಿರುವ ಗುಂಡಿಗಳಿಗೆ ಮಣ್ಣು ಹಾಕಿ ತಾತ್ಕಾಲಿಕ ಸರಿ ಪಡಿಸುವ ಕಾರ್ಯವನ್ನು ಕಂಟ್ರಾಕ್ಟರ್ ಶಿಲ್ಪಾಚಾರಿ ಕಾoತಮಂಗಲ ರವರ ನೇತೃತ್ವ ದಲ್ಲಿ ಜೂ 26 ರಂದು ನಡೆಯಿತು.

ಕಳೆದ ಕೆಲವು ದಿನಗಳ ಹಿಂದೆ ಈ ಪ್ರದೇಶದಲ್ಲಿ ಈ ಹೊಂಡ ಗುಂಡಿಯ ಕಾರಣ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿತ್ತು. ಅಲ್ಲದೆ ಈ ಇಂದೆಯೂ ಇಲ್ಲಿ ಸಣ್ಣ ಪುಟ್ಟ ಅಪಘಾತ ಘಟನೆಗಳು ನಡೆದಿತ್ತು.