ಬಡ್ಡಡ್ಕ: ರಬ್ಬರ್ ತೋಟದಲ್ಲಿ ಹೆಬ್ಬಾವು ಪ್ರತ್ಯಕ್ಷ

0

ಬಡ್ಡಡ್ಕದ ‌ದಿನೇಶ್ ರವರ ರಬ್ಬರ್ ತೋಟದಲ್ಲಿ ಟ್ಯಾಪಿಂಗ್ ಮಾಡುತ್ತಿದ್ದ ಸಂದರ್ಭದಲ್ಲಿ ಭಾರಿ ಗಾತ್ರದ ಹೆಬ್ಬಾವೊಂದು ಪ್ರತ್ಯಕ್ಷ ವಾಗಿದ್ದು ಸ್ಥಳೀಯ ರಬ್ಬರ್ ಟ್ಯಾಪರ್ಸ್ ನವರು ಹಿಡಿದು ಕಾಡಿಗೆ ಬಿಟ್ಟರು.


ಟ್ಯಾಪಿಂಗ್ ಕೆಲಸ ಮಾಡುತ್ತಿದ್ದ ಬಾಲಕೃಷ್ಣ, ದಾಮೋದರ,ಅಜೀಶ್ ,ಸುಭಾಷ್ ರವರು ಹಾವನ್ನು ಚೀಲದೊಳಗೆ ತುಂಬಿಸಿ ಅರಣ್ಯ ಪ್ರದೇಶಕ್ಕೆ ಬಿಟ್ಟಿರುವುದಾಗಿ ತಿಳಿದು ಬಂದಿದೆ.