![](https://sullia.suddinews.com/wp-content/uploads/2023/04/IMG-20230415-WA0004-1024x766.jpg)
ಅಂಬೇಡ್ಕರ್ ಆದರ್ಶ ಸೇವಾ ಸಮಿತಿ
ದಕ್ಷಿಣಕನ್ನಡ ಜಿಲ್ಲಾ ಸಮಿತಿಯ ವತಿಯಿಂದ 132 ಅಂಬೇಡ್ಕರ್ ಜಯಂತಿ ಆಚರಣೆ ಮೇನಾಲದಲ್ಲಿ ಆಚರಿಸಲಾಯಿತು.
ಅಧ್ಯಕ್ಷತೇಯನ್ನು ಅಂಬೇಡ್ಕರ್ ಆದರ್ಶ ಸೇವಾ ಜಿಲ್ಲಾಧ್ಯಕ್ಷರಾದ ಚಂದ್ರಶೇಖರ ಕೆ.ಪಲ್ಲತ್ತಡ್ಕ ರವರುವಹಿಸಿದ್ದರು.
![](https://sullia.suddinews.com/wp-content/uploads/2023/04/IMG-20230415-WA0003-1024x766.jpg)
ಅಥಿತಿಗಳಾಗಿ ತಾಲೂಕು ಅಧ್ಯಕ್ಷರಾದ ಸತೀಶ್ ಬೂಡುಮಕ್ಕಿ, ಕಾರ್ಯದರ್ಶಿ ಸುನೀಲ್ ಬಿ.ಆರ್.ಗಂಧದಗುಡ್ಡೆ,ಅಜ್ಜಾವರ ಘಟಕಾಧ್ಯಕ್ಷರಾದ ಹರೀಶ್ ಮೇನಾಲ.ಸುಂದರ ಬಿ.ಕೆ ಬಾಡೇಲು.ಚನಿಯಾ, ಶ್ರೀಮತಿ ಗಿರಿಜಾ,ಕು.ಲಕ್ಷ್ಮೀ ಪಲ್ಲತ್ತಡ್ಕ ಉಪಸ್ಥಿತರಿದ್ದರು.