ಯೇನೆಕಲ್ಲು: ನೆಕ್ರಾಜೆ ತರವಾಡು ಮನೆಯಲ್ಲಿ ನಾಗಪ್ರತಿಷ್ಠೆ, ಕಲಶ

0

ಯೇನೆಕಲ್ಲು ಗ್ರಾಮದ ನೆಕ್ರಾಜೆ ತರವಾಡು ಕುಟುಂಬದ ಮೂಲ ನಾಗ ಸಾನಿಧ್ಯ ಜೀರ್ಣೋದ್ಧಾರಗೊಂಡು ಬ್ರಹ್ಮಶ್ರೀ ಕೆಮ್ಮಿಂಜೆ ನಾಗೇಶ್ ತಂತ್ರಿಗಳ ನೇತೃತ್ವದಲ್ಲಿ ನಾಗಪ್ರತಿಷ್ಠಾ ಕಲಶವು ಜೂ. 7ರಂದು ನಡೆಯಿತು.


ಅಷ್ಟಮಂಗಲ ಪ್ರಶ್ನಾ ಚಿಂತನೆಯಲ್ಲಿ ಕಂಡುಬಂದ ಪ್ರಕಾರ ನಾಗ ಪ್ರತಿಷ್ಠಾ ಕಾರ್ಯಕ್ರಮ ಜರಗಿದ್ದು, ನೆಕ್ರಾಜೆ ಕುಟುಂಬಸ್ಥರು, ಗ್ರಾಮಸ್ಥರು ಪೂಜಾ ಕಾರ್ಯದಲ್ಲಿ ಭಾಗಿಗಳಾದರು.