ಆಲೆಟ್ಟಿಯ ಕೂರ್ನಡ್ಕ ನದಿಯಲ್ಲಿ ಕೊಚ್ಚಿ ಹೋದ ವ್ಯಕ್ತಿಯ ಶೋಧ ಕಾರ್ಯಾಚರಣೆ

0

ಸ್ಥಳಕ್ಕೆ ಭೇಟಿ ನೀಡಿದ ಸುಳ್ಯ ತಹಶೀಲ್ದಾರ್

ಆಲೆಟ್ಟಿ ಕೂರ್ನಡ್ಕದಲ್ಲಿ ನದಿ ದಾಟುವ ಸಂದರ್ಭದಲ್ಲಿ ಹೊಳೆಗೆ ಬಿದ್ದು ಕೊಚ್ಚಿ ಕೊಂಡು ಹೋದ ವ್ಯಕ್ತಿಯ ಶೋಧ ಕಾರ್ಯಾಚರಣೆ ನಡೆಯುತ್ತಿರುವ ಸ್ಥಳಕ್ಕೆ ಸುಳ್ಯ ತಹಶಿಲ್ದಾರರವರು ಭೇಟಿ ನೀಡಿದರು.

ಕಂದಾಯ ನಿರೀಕ್ಷಕರು, ಆಲೆಟ್ಟಿ ಗ್ರಾಮ ಲೆಕ್ಜಾಧಿಕಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಜತೆಯಲ್ಲಿದ್ದರು.