ಕೇರ್ಪಡ : ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ರಚನೆ

0

ಶ್ರೀ ಮಹಿಷಮರ್ದಿನಿ ದೇವಸ್ಥಾನ ಕೇರ್ಪಡ ಇದರ ವ್ಯವಸ್ಥಾಪನ ಸಮಿತಿ ಹಾಗೂ ಶ್ರೀ ಮಹಿಷಮರ್ದಿನಿ ಸೇವಾ ಸಮಿತಿ ಸದಸ್ಯರು ಸೇರಿ ಶ್ರೀ ವರಮಹಾಲಕ್ಷ್ಮಿ ವ್ರತ ಪೂಜಾ ಸಮಿತಿ ಬಗ್ಗೆ ಜು 14 ರಂದು ಸಭೆ ನಡೆಸಿದರು.

ಸಮಿತಿ ಅಧ್ಯಕ್ಷರಾಗಿ ಶ್ವೇತಾ ರಾಜೇಂದ್ರ ಶೆಟ್ಟಿ ಎಣ್ಮೂರು ಗುತ್ತು, ಕಾರ್ಯದರ್ಶಿಯಾಗಿ ಲೋಲಾಕ್ಷಿ ಸುಧಾಕರ ಕರಿಂಬಿಲ, ಜೊತೆ ಕಾರ್ಯದರ್ಶಿಯಾಗಿ ವೀಣಾ ತಾರಾನಾಥ ಕರಿಂಬಿಲ, ಗೌರವಾಧ್ಯಕ್ಷರಾಗಿ ಗುಣವತಿ ನಾವೂರು ಬೊಳ್ಕಜೆ, ಉಪಾಧ್ಯಕ್ಷರುಗಳಾಗಿ ಶ್ರೀಮತಿ ಸವಿತಾ ಕರಿಂಬಿಲ, ಶ್ರೀಮತಿ ಶೀಲಾವತಿ ಬೊಳ್ಕಜೆ, ಕೋಶಾಧಿಕಾರಿಯಾಗಿ ಶ್ರೀಮತಿ ಯಶೋಧ ಕರಿಂಬಿಲ ಮತ್ತು ವಾರಜಾಕ್ಷಿ ಕೇರ್ಪಡ, ಸದಸ್ಯರುಗಳಾಗಿ ಜಾನಕಿ ಅನ್ನೋವು, ಚಂದ್ರಾವತಿ ಪೂಜಾರಿ ಮನೆ, ಪ್ರತಿಮಾ ಕರಿಂಬಿಲ, ಪುಷ್ಪಾವತಿ ಕೇರ್ಪಡ, ರುಕ್ಮಿಣಿ ಕೇರ್ಪಡ, ಕಮಾಲಾಕ್ಷಿ ಕರಿಂಬಿಲ, ರೇವತಿ ಎಂಜೀರು, ಮಹಿಳಾ ಸೇವಾ ಸಮಿತಿಯ ಎಲ್ಲಾ ಸದಸ್ಯರು ಸದಸ್ಯರಾಗಿ ಆಯ್ಕೆಯಾದರು.
ವರದಿ : ಸಂಕಪ್ಪ ಸಾಲಿಯಾನ್ ಅಲೆಕ್ಕಾಡಿ