ಬೂಡು ಬಳಿ ಕೃಷಿ ತೋಟಕ್ಕೆ ನುಗ್ಗಿದ ನೆರೆ ನೀರು- ಜಲಾವೃತಗೊಂಡ ಬೇಸಾಯದ ಗದ್ದೆ

0

ಸುಳ್ಯ ಪಯಸ್ವಿನಿ ನದಿಯು ಇತ್ತೀಚೆಗೆ ಸುರಿದ ಮಳೆಯಿಂದಾಗಿ ಉಕ್ಕಿ ಹರಿದು ಬೂಡು ರಾಧಾಕೃಷ್ಣ ರೈ ಯವರ ಕೃಷಿ ತೋಟಕ್ಕೆ ನೆರೆ ನೀರು ನುಗ್ಗಿದೆ. ಅಲ್ಲೇ ಪಕ್ಕದಲ್ಲಿರುವ ರಕ್ತೇಶ್ವರಿ ನಾಗನಕಟ್ಟೆಯು ಜಲಾವೃತಗೊಂಡಿದೆ.


ಧಾರಕಾರ ಮಳೆಯಿಂದಾಗಿ ಬೂಡು ಭಗವತಿ ದೇವಸ್ಥಾನದ ಎದುರಿನ ಬೇಸಾಯದ ಗದ್ದೆಯಲ್ಲಿ ನೀರು ತುಂಬಿದೆ.