ಕೊಡಿಯಾಲಬೈಲು ಶ್ರೀವಿಷ್ಣು ಯುವಕ ಮಂಡಲ

0

ಅಧ್ಯಕ್ಷರಾಗಿ ಜಯಂತ್, ಕಾರ್ಯದರ್ಶಿ ಹರೀಶ್

ಉಬರಡ್ಕ ಗ್ರಾಮದ ಕೊಡಿಯಾಲಬೈಲು ಶ್ರೀ ವಿಷ್ಣು ಯುವಕ ಮಂಡಲದ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ.

ಅಧ್ಯಕ್ಷರಾಗಿ ಜಯಂತ ಕೊಡಿಯಾಲಬೈಲು, ಉಪಾಧ್ಯಕ್ಷರಾಗಿ ವಿನಯ ಅಮೈ, ಕಾರ್ಯದರ್ಶಿ -ಹರೀಶ್ ಕುದ್ಪಾಜೆ, ಜೊತೆ ಕಾರ್ಯದರ್ಶಿ -ಗುರು ರಾಜ್ ಕೊಡಿಯಾಲಬೈಲು, ಖಜಾಂಜಿ -ಶಮಂತ್ ಮಡಪ್ಪಾಡಿ

ಸಂಘಟನಾ ಕಾರ್ಯದರ್ಶಿ -ರವೀoದ್ರ ರೈ ಕೊಡoಕಿರಿ, ಪತ್ರಿಕಾ ವರದಿಗಾರ -ರಮೇಶ್ ಕೊಡಂಕಿರಿ

ಕ್ರೀಡಾ ಕಾರ್ಯದರ್ಶಿ -ಮನೋಜ್ ಸೂರ್ತಿಲ, ಸಾoಸ್ಕೃತಿಕಾ ಕಾರ್ಯದರ್ಶಿ -ದಿನೇಶ್ ಕೊಡಂಕಿರಿ ಆಯ್ಕೆಯಾಗಿದ್ದಾರೆ.