ಏನೆಕಲ್ಲು: ಪಿಲಿಭೂತ ದೈವಸ್ಥಾನದಲ್ಲಿ ದಾರಂದ ಮುಹೂರ್ತ

0

ಏನೆಕಲ್ಲುನಲ್ಲಿರುವ ಪಿಲಿಭೂತ ದೈವಸ್ಥಾನದಲ್ಲಿ ಜೀರ್ಣೋದ್ಧಾರ ಕಾರ್ಯ ನಡೆಯುತ್ತಿದ್ದು, ಇದರ ದಾರಂದ ಮುಹೂರ್ತ ಕಾರ್ಯಕ್ರಮ ಇಂದು (ಆ.22)ನಡೆಯಿತು.


ಶಿಲ್ಪಿ ಧನಂಜಯ ಆಚಾರ್ಯರವರು ದಾರಂದ ಮುಹೂರ್ತ ನಡೆಸಿಕೊಟ್ಟರು.
ಈ ಸಂದರ್ಭದಲ್ಲಿ ಊರವರು, ಭಕ್ತಾದಿಗಳು ಉಪಸ್ಥಿತರಿದ್ದರು.