ರಾಜ್ಯ ಸರಕಾರದ ಮುಖ್ಯ ಸಚೇತಕ ಸಲೀಂ ಅಹ್ಮದ್ ರಿಗೆ ಸುಳ್ಯ‌ ಇಂಟೆಕ್ ಕಾಂಗ್ರೆಸ್ ನಿಂದ ಗೌರವ

0

ರಾಜ್ಯ ಸರಕಾರ ಮುಖ್ಯ ಸಚೇತಕರಾಗಿ ನೇಮಕಗೊಂಡು, ಪ್ರಥಮ ಬಾರಿಗೆ ಮಂಗಳೂರಿಗೆ ಆಗಮಿಸಿದ ಸಲೀಂ ಅಹ್ಮದ್ ರನ್ನು‌ ಸುಳ್ಯ ವಿಧಾನಸಭಾ ಕ್ಷೇತ್ರದ ಇಂಟೆಕ್ ಕಾಂಗ್ರೆಸ್ ಪರವಾಗಿ ಗೌರವಿಸಲಾಯಿತು.

ಇಂಟೆಕ್ ಸುಳ್ಯ ವಿಧಾನಸಭಾ ಕ್ಷೇತ್ರಾಧ್ಯಕ್ಷ ಶಾಫಿ ಕುತ್ತಮೊಟ್ಟೆ, ಪದಾಧಿಕಾರಿಗಳಾದ ರಾಜು ಪಂಡಿತ್, ತೀರ್ಥರಾಮ ‌ಜಾಲ್ಸೂರು, ಕಾಂಗ್ರೆಸ್ ಮುಖಂಡರಾದ ಟಿ.ಎಂ. ಶಾಹೀದ್ ತೆಕ್ಕಿಲ್, ಪಿ.ಎ.‌ಮಹಮ್ಮದ್, ಸಿದ್ದೀಕ್ ಕೊಕ್ಕೊ, ತೇಜಸ್ವಿ ರಾಜ್ ಮೊದಲಾದವರಿದ್ದರು.