‘ಗುರುಗಳೆಡೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಪ್ರೊ.ಡಿ.ಜವರೇಗೌಡರಿಗೆ ವಿದ್ಯಾರ್ಥಿಗಳಿಂದ ಗೌರವ

0

ಸೆ.5ರಂದು ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಗುರುಗಳೆಡೆಗೆ ನಮ್ಮ ನಡೆ ಕಾರ್ಯಕ್ರಮದಲ್ಲಿ ಸುಳ್ಯ‌ ನೆಹರೂ ಸ್ಮಾರಕ ಮಹಾವಿದ್ಯಾಲಯದಲ್ಲಿ ಇತಿಹಾಸ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಪ್ರೊ.ಡಿ.ಜವರೇ ಗೌಡರಿಗೆ ಅವರ ಶಿಷ್ಯಂದಿರು‌ ಹಾಗೂ ಅಭಿಮಾನಿ ಶಿಷ್ಯರು‌ ಭೇಟಿ ನೀಡಿ ಗೌರವಿಸಿ ಆಶೀರ್ವಾದ ಪಡೆದರು.

ಶಿಷ್ಯಂದಿರಾದ ಚಂದ್ರಶೇಖರ ಪೇರಾಲು, ದಿನೇಶ್ ಮಡಪ್ಪಾಡಿ, ಎಸ್.ಆರ್.ಸೂರಯ್ಯ, ಕೆ.ಟಿ.ವಿಶ್ವನಾಥ್, ಸಂಜೀವ ಕುದ್ಪಾಜೆ, ಭವಾನಿಶಂಕರ್ ಅಡ್ತಲೆ, ಆನಂದ ಖಂಡಿಗ, ದಿನೇಶ್ ಅಂಬೆಕಲ್ಲು, ಚಿದಾನಂದ ಕೇನಾಜೆ, ಮಧುರಾ ಎಂ.ಆರ್., ಹಾಗೂ ಪ್ರೊ. ಯಶೋದಾ ರಾಮಚಂದ್ರ ಉಪಸ್ಥಿತರಿದ್ದರು.