ಸುಣ್ಣಮೂಲೆ: ಅಹ್ಮದುಲ್ ಬದವಿ ಜುಮ್ಮಾ ಮಸೀದಿ ನೂತನ ಮಿಲಾದ್ ಕಮಿಟಿ ರಚನೆ

0


ಕನಕಮಜಲು ಗ್ರಾಮದ ಸುಣ್ಣಮೂಲೆ ಅಹ್ಮದುಲ್ ಬದವಿ ಜುಮ್ಮಾ ಮಸೀದಿಯ ನೂತನ ಮಿಲಾದ್ ಕಮಿಟಿಯನ್ನು ರಚಿಸಲಾಯಿತು.
ಅಧ್ಯಕ್ಷರಾಗಿ ಅಬ್ದುಲ್ ರಜಾಕ್ ಪಿ.ಎ., ಕಾರ್ಯದರ್ಶಿಯಾಗಿ ಮಹಮ್ಮದ್ ಹಸನ್ ಸುಣ್ಣಮೂಲೆ, ಖಜಾಂಜಿಯಾಗಿ ಸಿ.ಎಚ್. ಅಬ್ದುಲ್ ಖಾದರ್ ಕದಿಕಡ್ಕ ಆಯ್ಕೆಯಾಗಿದ್ದಾರೆ.

ಸದಸ್ಯರುಗಳಾಗಿ ಶರೀಫ್ ಎ.ಕೆ., ಇರ್ಷಾದ್, ರಶೀದ್ ಸುಣ್ಣಮೂಲೆ, ನುಮಾನ್, ಅಬ್ದುಲ್ಲ ಪಿ.ಎ., ಜುನೈದ್ ಎ‌.ಕೆ., ಮುಜ್ಮಿಲ್, ಅಶ್ರಫ್ ಪಿ.ಎಂ., ಇಲ್ಯಾಸ್ ಪಿ.ಎಚ್., ಸಿ.ಎಂ. ಸಿದ್ಧೀಕ್ ಆಯ್ಕೆಯಾಗಿದ್ದಾರೆ.