ಎಣ್ಮೂರು ಗರಡಿಯಲ್ಲಿ ಚೌತಿ ಹಬ್ಬ, ತೆನೆ ಹಬ್ಬ, ಬಾಗಿಲು ತೆರೆಯುವ ಕಾರ್ಯಕ್ರಮ

0

ಇತಿಹಾಸ ಪ್ರಸಿದ್ಧ ಎಣ್ಮೂರು ಗರಡಿಯಲ್ಲಿ ಪತ್ತನಾಜೆಗೆ ಬಾಗಿಲು ಮುಚ್ಚಲ್ಪಟ್ಟರೆ ಚೌತಿಯ ದಿನ ಬಾಗಿಲು ತೆರೆದು, ವೈದಿಕ ಕಾರ್ಯಕ್ರಮಗಳು, ದರ್ಶನ ಸೇವೆ ಮಹಾಪೂಜೆ ತೆನೆ ಹಬ್ಬ, ತೆನೆ ವಿತರಣೆ ಮೊದಲಾದ ಧಾರ್ಮಿಕ ಕಾರ್ಯಕ್ರಮ ನಡೆಯಿತು.

ನಂತರ ಪ್ರಸಾದ ವಿತರಣೆ ಅನ್ನ ಸಂತರ್ಪಣ ನಡೆಯಿತು.
ಈ ಸಂದರ್ಭದಲ್ಲಿ ಅನುವಂಶಿಕ ಆಡಳ್ತೆದಾರ ರಾಮಕೃಷ್ಣ ಶೆಟ್ಟಿ ಕಟ್ಟಬೀಡು, ಅಲ್ಲದೆ ಊರ ಪರ ಊರ ಭಕ್ತಾದಿಗಳು ಉಪಸ್ಥಿತರಿದ್ದರು.