ವಿಶ್ವ ಹಿಂದೂ ಪರಿಷತ್ ನ ಶೌರ್ಯ ಜಾಗರಣ ರಥ ಯಾತ್ರೆಯ ಆಮಂತ್ರಣ ಪತ್ರ ಶಾಸಕರಿಂದ ಬಿಡುಗಡೆ

0

ವಿಶ್ವ ಹಿಂದೂ ಪರಿಷತ್ ಶೌರ್ಯ ಜಾಗರಣ ರಥ ಯಾತ್ರೆಯ ಆಮಂತ್ರಣ ಪತ್ರವನ್ನು ಇಂದು ಬಿಡುಗಡೆ ಮಾಡಲಾಯಿತು.
ಚೆನ್ನಕೇಶವ ದೇವಾಲಯದಲ್ಲಿ ಪೂಜೆ ನೆರವೇರಿಸಿ ಬಳಿಕ ಶಾಸಕಿ ಕು.ಭಾಗೀರಥಿಮುರುಳ್ಯ ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿದರು.

ಈ ಸಂದರ್ಭದಲ್ಲಿ ರಥ ಯಾತ್ರೆ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಸಂಚಾಲಕ ವೆಂಕಟ್ ದಂಬೆಕೋಡಿ, ವಿಶ್ವ ಹಿಂದೂ ಪರಿಷತ್ ಸುಳ್ಯ ಪ್ರಖಂಡದ ಅಧ್ಯಕ್ಷ ಸೋಮಶೇಖರ ಪೈಕ, ಬಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಎಲಿಮಲೆ, ಕಾರ್ಯದರ್ಶಿ ನವೀನ್ ಎಲಿಮಲೆ,
ರಥ ಯಾತ್ರೆ ಸ್ವಾಗತ ಸಮಿತಿಯ ಕಾರ್ಯದರ್ಶಿ ರಜತ್ ಅಡ್ಕಾರ್, ಪ್ರಮುಖರಾದ ಹರೀಶ್ ಕಂಜಿಪಿಲಿ,ಮಹೇಶ್ ರೈ ಮೇನಾಲ, ಸಂದೀಪ್ ವಳಲಂಬೆ,ರಾಕೇಶ್ ರೈ ಕೆಡೆಂಜಿ,ರಾಜೇಶ್ ರೈ ಮೇನಾಲ,ಸುಬೋಧ್ ರೈ ಮೇನಾಲ, ಜಾಹ್ನವಿ ಕಾಂಚೋಡು,ಸುನಿಲ್ ಕೇರ್ಪಳ,ಅಶೋಕ್ ಅಡ್ಕಾರ್, ಜಯಪ್ರಕಾಶ್ ಮೊಗ್ರ,ಪ್ರಕಾಶ್ ಯಾದವ್, ಭಾನುಪ್ರಕಾಶ್ ಪೆಲತ್ತಡ್ಕ,ವರ್ಷಿತ್ ಚೊಕ್ಕಾಡಿ, ಶಿವಪ್ರಸಾದ್ ಕೈಕಂಬ, ದೇವಿಪ್ರಸಾದ್ ಅತ್ಯಾಡಿ,ಕರುಣಾಕರ ಹುದೇರಿ, ಗಿರಿಶಂಕರ, ಶಂಕರಲಿಂಗಮ್ ,ನಿಖಿಲ್ ಪಡ್ಡಂಬೈಲ್ ಉಪಸ್ಥಿತರಿದ್ದರು.