ದಬ್ಬಡ್ಕ ಸ.ಹಿ.ಪ್ರಾ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ

0

ಕೊಡಗು ಸಂಪಾಜೆ ಪಯಸ್ವಿನಿ ಸರಕಾರಿ ಬ್ಯಾಂಕ್ ವತಿಯಿಂದ ಗಣಕ ಯಂತ್ರ ಕೊಡುಗೆ

ದಬ್ಬಡ್ಕ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಗಾಂಧಿ ಜಯಂತಿ ಆಚರಣೆ ಸ್ವಚ್ಛತಾ ಕಾರ್ಯಕ್ರಮ ಹಾಗೂ ಕೊಡಗು ಸಂಪಾಜೆ ಪಯಸ್ವಿನಿ ಸರಕಾರಿ ಬ್ಯಾಂಕ್ ವತಿಯಿಂದ ಗಣಕ ಯಂತ್ರ ಕೊಡುಗೆ ಕಾರ್ಯಕ್ರಮ ನಡೆಯಿತು.

ಈ ಸಂದರ್ಭದಲ್ಲಿ ಎಸ್. ಡಿ. ಎಂ. ಸಿ ಅಧ್ಯಕ್ಷ ಭವಾನಿ ಕುಮಾರ್ ಕೊಪ್ಪ, ಮುಖ್ಯ ಅತಿಥಿಗಳಾಗಿ ಪಂಚಾಯತ್ ಸದಸ್ಯ ಗಿರೀಶ ಹೊಸೂರ, ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕ ಪುಂಡರೀಕ ಅರಂಬೂರು, ನಿರ್ದೇಶಕಿ ಮನೋರಮ್ಮ ಬೊಲ್ತ್ ಜೆ ಉಪಸ್ಥಿತರಿದ್ದರು. ಮುಖ್ಯಶಿಕ್ಷಕಿ ಸುಜಾತ ಸ್ವಾಗತಿಸಿ, ಸಹ ಶಿಕ್ಷಕಿ ಹೇಮಲತಾ ಎಂ ವಂದಿಸಿದರು.