ಕಲ್ತಡ್ಕ : ಸಿಡಿಲು ಬಡಿದು‌ ಹಾನಿ

0

ಅಜ್ಜಾವರ ಗ್ರಾಮದ ಕಲ್ತಡ್ಕ ಎ.ಬಿ. ಮಹಮ್ಮದ್ ರ ಮನೆಗೆ ಸಿಡಿಲು ಬಡಿದು ಹಾನಿ ಸಂಭವಿಸಿರುವುದಾಗಿ ತಿಳಿದು ಬಂದಿದೆ.

ಬೆಳಕು ಯೋಜನೆಯಲ್ಲಿ ದಾನಿಗಳ ಸಹಕಾರದಲ್ಲಿ ಸುಳ್ಯದ ತಹಶೀಲ್ದಾರ್ ಆಗಿದ್ದ ಕುಂಞಿ ಅಹ್ಮದ್ ರ ನೇತೃತ್ವದಲ್ಲಿ ಈ ಮನೆ ನಿರ್ಮಾಣ ಆಗಿತ್ತು.

ನ.2ರಂದು ಸಂಜೆ ಸುರಿದು ಬಾರೀ ಗಾಳಿ ಮಳೆ ಸಂದರ್ಭದಲ್ಲಿ ಸಿಡಿಲು ಬಡಿದು ಮನೆಯ ಎದುರಿನ ಗೋಡೆ ಬಿರುಕು‌ ಬಿಟ್ಟಿದೆ.