ಜಾಲ್ಸೂರಿನ ಮನೆಯನ್ನು ಸೇವಾಭಾರತಿ ವತಿಯಿಂದಲೇ ಮಾಡಿಕೊಡುತ್ತೇವೆ : ಪೈಕ

0

” ಜಾಲ್ಸೂರಿನ ಕೂಂದ್ರುಕೋಡಿಯ ಲಕ್ಷ್ಮಿಯವರ ಮನೆ ನಿರ್ಮಾಣವನ್ನು ಲತೀಶ್ ಮಾಡಿಸದಿದ್ದರೆ ನಾವು ಮಾಡಿಸುತ್ತೇವೆ ಎಂದು ವೈಯಕ್ತಿಕ ನೆಲೆಯಲ್ಲಿ ಹೇಳಿದ್ದಲ್ಲ. ಈಗಾಗಲೇ ಕಲ್ಲು, ಮರಳು ಬಂದಿದೆ. ಸೇವಾಭಾರತಿಯಿಂದಲೇ ನಾವು ಮಾಡುತ್ತೇವೆ ಎಂದು ನಾನು ಹೇಳಿದ್ದು” ಎಂದು ವಿ.ಹಿಂ.ಪ. ಅಧ್ಯಕ್ಷ ಸೋಮಶೇಖರ ಪೈಕ ತಿಳಿಸಿದ್ದಾರೆ.