ಶುಭವಿವಾಹ

0

ಉದಯಕುಮಾರ್-ರಮ್ಯಶ್ರೀ

ಉಬರಡ್ಕಮಿತ್ತೂರು ಗ್ರಾಮದ ಮಾಣಿಬೆಟ್ಟು ದಿ.ನಾರಾಯಣ ನಾಯ್ಕರ ಪುತ್ರ ಉದಯಕುಮಾರ್ ರವರ ವಿವಾಹವು ಪುತ್ತೂರು ತಾ.ಬಲ್ನಾಡು ಗ್ರಾಮದ ಬೆಳಿಯೂರುಕಟ್ಟೆ ಅಗರ್ತಬೈಲು ಮಾಯಿಲಪ್ಪ ನಾಯ್ಕರ ಪುತ್ರಿ ರಮ್ಯಶ್ರೀ ಯವರೊಂದಿಗೆ ನ.1ರಂದು ಕೇರ್ಪಳ ಬಂಟರ ಭವನದಲ್ಲಿ ನಡೆಯಿತು.