ಸಂಪಾಜೆ ವಲಯಾರಣ್ಯಾಧಿಕಾರಿಯಾಗಿ ಶ್ರೀಮತಿ ಡಿನ್ಸಿ ದೇಚಮ್ಮ ಅಧಿಕಾರ ಸ್ವೀಕಾರ

0

ಸಂಪಾಜೆ ವಲಯಾರಣ್ಯಾಧಿಕಾರಿಯಾಗಿ ಕೊಡಗಿನ ವಿರಾಜಪೇಟೆಯ ಶ್ರೀಮತಿ ಡಿನ್ಸಿ ದೇಚಮ್ಮ ಅವರು ನ‌.20ರಂದು ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.

2014ರಲ್ಲಿ ಮೈಸೂರಿನಲ್ಲಿ ಅರಣ್ಯ ಇಲಾಖೆಗೆ ಆಯ್ಕೆಯಾದ ಬಳಿಕ ಮಡಿಕೇರಿ ಹಾಗೂ ಅರಣ್ಯ ಇಲಾಖೆಯ ಬ್ರಹ್ಮಗಿರಿ ಮಾಕುಟ್ಟದಲ್ಲಿ ವಲಯಾರಣ್ಯಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿರುವ ಶ್ರೀಮತಿ ಡಿನ್ಸಿ ದೇಚಮ್ಮ ಅವರು ಪ್ರಸ್ತುತ ಸಂಪಾಜೆ ವಲಯಾರಣ್ಯಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿಕೊಂಡಿದ್ದಾರೆ.