ಸುಳ್ಯದಲ್ಲಿ ಮೊಗೇರ ಸಮುದಾಯ ಭವನಕ್ಕೆ ಗುದ್ದಲಿ ಪೂಜೆ

0

2 ಕೋಟಿ ರೂ ವೆಚ್ಚದ ಕಾಮಗಾರಿ

ಸುಳ್ಯದ ಕಾನತ್ತಿಲದಲ್ಲಿ ತಾಲೂಕು ಮೊಗೇರ ಸಮುದಾಯಭವನಕ್ಕೆ ಭೂಮಿ ಪೂಜೆಯು ಡಿ.6 ರಂದು‌ ನಡೆಯಿತು.

ಮಾಜಿ ಸಚಿವರಾದ ಎಸ್.ಅಂಗಾರ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ತಾಲೂಕು ಮೊಗೇರ ಸಂಘದ ಅಧ್ಯಕ್ಷರಾದ ಕರುಣಾಕರ ಪಲ್ಲತಡ್ಕ ಹಾಗೂ ಮೊಗೇರ ಸಮುದಾಯದ ನಾಯಕರಾದ ನಂದರಾಜ್ ಸಂಕೇಶ , ಅಚ್ಚುತ್ತ ಮೆಲ್ಕಜೆ , ಕೇಶವ ಮಾಸ್ಟರ್ ಹೊಸಗದ್ದೆ , ಬಾಲಪ್ಪ ಕಳಂಜ , ಬಾಬು ಕನಕಮಜಲು , ಶಂಕರ್ ಪೆರಾಜೆ , ಪ್ರಕಾಶ್ ಪಿ.ಎಸ್ ಪಾತೆಟ್ಟಿ ಮತ್ತು ಗೋಪಾಲಕೃಷ್ಣ ಕರೋಡಿ, ಮಧುಸೂದನ್ ಬೂಡು ಉಪಸ್ಥಿತರಿದ್ದರು.

ಸುಮಾರು 2 ಕೋಟಿ‌ರೂ ವೆಚ್ಚದಲ್ಲಿ ಸಮುದಾಯ ಭವನ ಕಾಮಗಾರಿ ‌ನಡೆಯಲಿದೆ.