ಐವರ್ನಾಡು ರಬ್ಬರ್ ಬೆಳೆಗಾರರ ಸಂಘದ ವಾರ್ಷಿಕ ಮಹಾಸಭೆ

0

ಐವರ್ನಾಡು ರಬ್ಬರ್ ಬೆಳೆಗಾರರ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷ ರಾಜಾರಾಮ ರಾವ್ ಇವರ ಅಧ್ಯಕ್ಷತೆಯಲ್ಲಿ ಡಿ.22 ರಂದು ನಡೆಯಿತು.


ಕಾರ್ಯದರ್ಶಿ ಧನಂಜಯ ಮಡ್ತಿಲರವರು ವರದಿ ವಾಚಿಸಿ,ಲೆಕ್ಕಪತ್ರ ಮಂಡಿಸಿದರು.
ಈಗ ಇರುವ ಆಡಳಿತ ಮಂಡಳಿಯವರನ್ನು ಮುಂದುವರೆಸಲು ಸರ್ವಾನುಮತದಿಂದ ನಿರ್ಣಯಿಸಲಾಯಿತು.
ರಾಧಾಕೃಷ್ಣ ಮಿತ್ತಮೂಲೆ ಸ್ವಾಗತಿಸಿ,ಶ್ರೀನಿವಾಸ ಮಡ್ತಿಲ ವಂದಿಸಿದರು.