ಜಯನಗರ ಕೊರಂಬಡ್ಕ ಕೊರಗಜ್ಜ ದೈವಸ್ಥಾನದ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆ ಬಿಡುಗಡೆ

0

ಜಯನಗರ ಕೊರಂಬಡ್ಕ
ಶ್ರೀ ನಾಗಬ್ರಹ್ಮ
ಆದಿ ಮೊಗೇರ್ಕಳ ದೈವಸ್ಥಾನ,ಗುಳಿಗ ದೈವ,ಕೊರಗಜ್ಜ ದೈವಸ್ಥಾನದಲ್ಲಿ
ಎ.6 ಮತ್ತು 7 ರಂದು ನಡೆಯುವ ಕಾಲಾವಧಿ ನೇಮೋತ್ಸವದ ಆಮಂತ್ರಣ ಪತ್ರಿಕೆಯನ್ನು ಜ.22 ರಂದು ಅಯೋಧ್ಯೆ ಶ್ರೀ ರಾಮಲಲ್ಲಾ ಪ್ರಾಣ ಪ್ರತಿಷ್ಠೆಯಂದು ದೈವಸ್ಥಾನದಲ್ಲಿ ಬಿಡುಗಡೆ ಮಾಡಲಾಯಿತು.

ಈ ಸಂದರ್ಭದಲ್ಲಿ ಆಡಳಿತ ಮಂಡಳಿಯ ಅಧ್ಯಕ್ಷ ಕೇಶವಹೊಸಗದ್ದೆ,
ಕಾರ್ಯದರ್ಶಿ ಸುಂದರ ಕುದ್ಪಾಜೆ,ಸಂಚಾಲಕ ಜಗನ್ನಾಥ. ಜಿ ಜಯನಗರ, ಆಡಳಿತ ಮಂಡಳಿಯ ನಿರ್ದೆಶಕರುಗಳು,ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯರಾದ ಮಂಜುನಾಥ ಬಳ್ಳಾರಿ, ವಿಶ್ವ ಹಿಂದೂ ಪರಿಷತ್ ಭಜರಂಗದಳ ಜಯನಗರ ಘಟಕದ ರಮೇಶ್ ಇರಂತಮಜಲು,ಸಚಿನ್ ಕೊಯಿಂಗೋಡಿ,
ಪ್ರಶಾಂತ್ ಕುದ್ಪಾಜೆ,ದಯಾನಂದ ಕುದ್ಪಾಜೆ, ಬಾಲಮುರಲಿ ಕುದ್ಪಾಜೆ,ಗೋಪಾಲಕೃಷ್ಣ ಕೊಯಿಂಗೋಡಿ,
ಗೋಪಾಲಕೃಷ್ಣ ಭಟ್,ನ.ಪಂ ಸದಸ್ಯೆ ಶಿಲ್ಪಾಸುದೇವ್,ಮಾಜಿ ನ.ಪಂ ಸದಸ್ಯೆ ಜಾನಕಿ ನಾರಾಯಣ,ತನುಜ ಪ್ರದೀಪ್,ನಳಿನಿ ಗೋಪಾಲಕೃಷ್ಣ ಭಟ್,ಸೌಮ್ಯ ಇರಂತಮಜಲು,ರೇವತಿ ಜಯನಗರ,ಜಯಲಕ್ಷ್ಮಿ ಜಯನಗರ ಉಪಸ್ಥಿತರಿದ್ದರು.