ಪಂಜ ದೇವಾಲಯದಲ್ಲಿ ಪಂಬೆತ್ತಾಡಿ ಚಿಗುರು ಗೆಳೆಯರ ಬಳಗದ ವತಿಯಿಂದ ಶ್ರಮದಾನ

0

ಪಂಜ ಶ್ರೀ ಪರಿವಾರ ಪಂಚಲಿಂಗೇಶ್ವರ ದೇವಸ್ಥಾನದ ವರ್ಷಾವಧಿ ಜಾತ್ರೋತ್ಸವದ ಪ್ರಯುಕ್ತ ಶ್ರೀ ಉಳ್ಳಾಕುಲು,ಕಾಚುಕುಜುಂಬ ಮೂಲ ದೈವಸ್ಥಾನ ಗರಡಿಬೈಲಿನಲ್ಲಿ ಪಂಬೆತ್ತಾಡಿ
ಚಿಗುರು ಗೆಳೆಯರ ಬಳಗದ ಸದಸ್ಯರಿಂದ ನೂತನ ಕಟ್ಟಡದ ನೆಲ ಕಾಂಕ್ರೀಟ್ ಮತ್ತು ಸ್ವಚ್ಛತಾ ಕಾರ್ಯದ ಶ್ರಮದಾನ ನಡೆಯಿತು.