ಕೊಡಿಯಾಲ : ಸತ್ಯಸಾಯಿ ಭಕ್ತರು ನಿರ್ಮಾಣ ಮಾಡಿದ ಸಾಯಿ ಆಶ್ರಯ ಮನೆಯ ಹಸ್ತಾಂತರ

0

ಕೊಡಿಯಾಲದ ರಾಮ ಬೈರರಿಗೆ ಸತ್ಯಸಾಯಿ ಭಕ್ತರ ಮುಂದಾಳತ್ವದಲ್ಲಿ ನೂತನವಾಗಿ ನಿರ್ಮಾಣ ಮಾಡಿದ “ಸಾಯಿ ಆಶ್ರಯ” ಮನೆಯ ಹಸ್ತಾಂತರ ಕಾರ್ಯಕ್ರಮವು ಜ.29 ರಂದು ನಡೆಯಿತು.

ಕಾರ್ಯಕ್ರಮದಲ್ಲಿ ಬೆಳ್ಳಾರೆ ರೋಟರಿ ಕ್ಲಬ್ ನ ಸದಸ್ಯರು ಭಾಗವಹಿಸಿದ್ದರು. ರೋಟರಿ ಕ್ಲಬ್ ಬೆಳ್ಳಾರೆ ಟೌನ್ ವತಿಯಿಂದ ರೋ.ಪದ್ಮನಾಭ ಬೀಡು ಇವರು ನೆಲ ಸಮ ತಟ್ಟು( ರೂ. 10000)ಹಾಗೂ ರೋ ಪ್ರಮೋದ್ ಶೆಟ್ಟಿ ರತ್ನ ಇಲೆಕ್ಟ್ರಿಕಲ್ಸ್ ಇವರು ಮನೆಗೆ ವಯರಿಂಗ್(ರೂ.40000) ದಲ್ಲಿ ಮಾಡಿರುತ್ತಾರೆ. ಈ ಸಂದರ್ಭದಲ್ಲಿ ರೋಟರಿ ಕ್ಲಬ್ ನ ಅಧ್ಯಕ್ಷರಾದ ಶಶಿಧರ.ಬಿ.ಕೆ , Z L ರೊ. ಪದ್ಮನಾಭ , ರೊ. ಕರುಣಾಕರ ಆಳ್ವ, ರೊ.ಪ್ರಮೋದ್ ಶೆಟ್ಟಿ ಇವರು ಉಪಸ್ಥಿತರಿದ್ದರು.