ವಿವಾಹ ನಿಶ್ಚಿತಾರ್ಥ : ಶರತ್ – ಸುಜಾತ

0

ಆಲೆಟ್ಟಿ ಗ್ರಾಮದ ಶೇಡಿಗುರಿ ಗುಡ್ಡಪ್ಪ ನಾಯ್ಕ ರವರ ಪುತ್ರ, ಗ್ರಾಮ ಲೆಕ್ಕಾಧಿಕಾರಿ ಶರತ್ ರವರ ವಿವಾಹ ನಿಶ್ಚಿತಾರ್ಥವು ಕಾಸರಗೋಡು ನೆಕ್ರಾಜೆ ಮಾಣಿಮೂಲೆ ಚಂದ್ರ ನಾಯ್ಕ ರವರ ಪುತ್ರಿ ಸುಜಾತರೊಂದಿಗೆ ಮುಳ್ಳೇರಿಯದ ಕಲ್ಯಾಣ್ ಆಡಿಟೋರಿಯಂನಲ್ಲಿ ಜ.28ರಂದು ನಡೆಯಿತು.