ವಿವಾಹ ನಿಶ್ಚಿತಾರ್ಥ : ಅಭಿಲಾಷ್ ಯಂ-ಶ್ರೀಕಲಾ

0

ನೆಲ್ಲೂರು ಕೆಮ್ರಾಜೆ ಗ್ರಾಮದ ಮಾಪಲಕಜೆ ಉಪೇಂದ್ರ ನಾಯಕ್ ರವರ ಪುತ್ರ ಅಭಿಲಾಷ್ ಯಂ.ರವರ ವಿವಾಹ ನಿಶ್ಚಿತಾರ್ಥವು ಪುತ್ತೂರು ತಾ. ಬಡಗನ್ನೂರು ಗ್ರಾಮದ ಕೊಯ್ಲ ಭಾಸ್ಕರ ನಾಯಕ್ ಅವರ ಪುತ್ರಿ ಶ್ರೀಕಲಾರೊಂದಿಗೆ ಜ.26ರಂದು ವಧುವಿನ ಮನೆಯಲ್ಲಿ ನಡೆಯಿತು.