ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರೋತ್ಸವಕ್ಕೆ ಗೊನೆ ಮುಹೂರ್ತ

0

ಇತಿಹಾಸ ಪ್ರಸಿದ್ಧ ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವವು ಫೆ.13 ರಿಂದ ಫೆ.17 ರವರೆಗೆ ನಡೆಯಲಿದ್ದು ಫೆ.09 ರಂದು ಗೊನೆ ಮುಹೂರ್ತ ನಡೆಯಿತು.


ದೇವಸ್ಥಾನದ ಪ್ರಧಾನ ಅರ್ಚಕ ಉದಯ ಕುಮಾರ್ ಕೆ.ಟಿ.ಪೂಜಾ ಕಾರ್ಯ ನೆರವೇರಿಸಿದರು.


ಈ ಸಂದರ್ಭದಲ್ಲಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಪನ್ನೆಗುತ್ತು,ಸದಸ್ಯರಾದ ಉದಯಪ್ರಸಾದ್ ಅಜಪಿಲ, ವಿಶ್ವನಾಥ ಭಟ್ ಕುರುಂಬುಡೇಲು,ಗಂಗಾಧರ ರೈ ಪುಡ್ಕಜೆ,ಶಮಿತಾ ಪಿ.ರೈ ಪನ್ನೆ, ನವಪ್ರಭಾ ತಂಬಿನಮಕ್ಕಿ,ರಾಧಾಕೃಷ್ಣ ಕುಲಾಲ್, ಚಂದ್ರಕಾಂತ ಗೌರಿಹೊಳೆ, ವ್ಯ.ಸ.ಮಾಜಿ ಅಧ್ಯಕ್ಷ ಸುನಿಲ್ ರೈ ಪುಡ್ಕಜೆ, ಎ.ಕೆ.ಮಣಿಯಾಣಿ, ಪ್ರದೀಪ್ ಕುಮಾರ್ ರೈ ಪನ್ನೆ, ಜಗನ್ನಾಥ ಆಳ್ವ, ಕೃಷ್ಣಪ್ಪ, ಮೋನಪ್ಪ ತಂಬಿನಮಕ್ಕಿ, ಕೇಶವಮೂರ್ತಿ,
ಸೋಮಶೇಖರ್, ನಾಗೇಶ್ ಕುಲಾಲ್,ಜಯರಾಮ ಉಮಿಕ್ಕಳ,ನಾರಾಯಣ ರೈ, ಮಹೇಶ ಕಲ್ಪಣೆ ,ಪ್ರೇಮಚಂದ್ರ ಬೆಳ್ಳಾರೆ ಮತ್ತಿತರರು ಉಪಸ್ಥಿತರಿದ್ದರು.