ಗಾಂಧಿನಗರ ಮದರಸ ಅಧ್ಯಾಪಕರಿಗೆ ವಿದ್ಯಾರ್ಥಿಗಳಿಂದ ಗೌರವರ್ಪಣೆ

0

ಸುಳ್ಯ ಗಾಂಧಿನಗರ ಮುನವ್ವಿರುಲ್ ಇಸ್ಲಾಂ ಮದರಸದಲ್ಲಿ ಕಳೆದ ಇಪ್ಪತ್ತರು ವರ್ಷಗಳಿಂದ ಅಧ್ಯಾಪಕರಾಗಿ ಸೇವೆ ಸಲ್ಲಿಸಿದ ಅಬ್ದುಲ್ ಖಾದರ್ ಮುಸ್ಲಿಯಾರ್ ಎಡಪಲಂ ಇವರು ಗಾಂಧಿನಗರ ಮದರಸದಲ್ಲಿ ಅಧ್ಯಾಪಕ ವೃತ್ತಿ ಜೀವನಕ್ಕೆ ನಿವೃತ್ತಿ ಹೊಂದಿದ ಸಂದರ್ಭದಲ್ಲಿ ಅವರಿಗೆ ಬಿಳ್ಕೊಡುಗೆ ಸಮಾರಂಭ ನಡೆಯಿತು ಇದೇ ಕಾರ್ಯಕ್ರಮ ತಮಗೆ ಹಲವಾರು ವರ್ಷಗಳ ಹಿಂದೆ ಕಲಿಸಿದ ಗುರುಗಳಿಗೆ ಗೌರವಿಸಿ ಅಭಿನಂದಿಸಿದರು.

ಈ ಸಂದರ್ಭದಲ್ಲಿ ಅನಿವಾಸಿ ಉದ್ಯಮಿ ವಿ.ಕೆ ರಶೀದ್ ಜಟ್ಟಿಪಳ್ಳ,ಪ್ರಾಧ್ಯಾಪಕ ಸಲೀಂಮಲೀಕ್,ಪಿಸಿ ವರ್ಲ್ಡ್ ಉನೈಸ್,ಉದ್ಯಮಿ ಮಸೂದ್,ಅನಿವಾಸಿ ಉದ್ಯೋಗಿ ಕೆ.ಎ ಆಲಿ ಜಟ್ಟಿಪಳ್ಳ ಉಪಸ್ಥಿತರಿದ್ದರು.