ಕೇನ್ಯ-ಕಾಯಂಬಾಡಿ ಸ್ವಾಮಿ ಕೊರಗಜ್ಜ ಗೆಳೆಯರ ಬಳಗದ ನೂತನ ಪದಾಧಿಕಾರಿಗಳ ಆಯ್ಕೆ

0

ಸ್ವಾಮಿ ಕೊರಗಜ್ಜ ಗೆಳೆಯರ ಬಳಗ ಕಾಯಂಬಾಡಿ, ಕೇನ್ಯಇದರ ಅಧ್ಯಕ್ಷರಾಗಿ ಪ್ರಶಾಂತ್ ಗೌಡ ಕಾಯಂಬಾಡಿ, ಕಾರ್ಯದರ್ಶಿ ಯಾಗಿ ವಿಶ್ವನಾಥ ಕಾಯಂಬಾಡಿ,ಗೌರವ ಅಧ್ಯಕ್ಷರಾಗಿ ದೇವಿಪ್ರಸಾದ್ ರೈ ಗೆಜ್ಜೆ*,ಉಪಾಧ್ಯಕ್ಷರಾಗಿ ಸೀತಾರಾಮ ಕಾಯಂಬಾಡಿ ,ಖಜಾಂಚಿಯಾಗಿ ಗುರುಪ್ರಸಾದ್ ಕಾಯಂಬಾಡಿ,ಕ್ರೀಡಾ ಕಾರ್ಯದರ್ಶಿಯಾಗಿ ಗಣೇಶ್ ಆಚಾರ್ಯ ಪೇರಳಕಟ್ಟೆ,ಜತೆ ಕಾರ್ಯದರ್ಶಿ ಯಾಗಿ ತಿರುಮಲ ಕೊಳಂಬೆ, ಸಂಘಟನಾ ಕಾರ್ಯದರ್ಶಿ ಯಾಗಿ ಪ್ರಸಾದ್ ಬಡ್ಡಕೋಟಿ ಆಯ್ಕೆ ಯಾಗಿದ್ದಾರೆ. ಇದೇ ಬರುವ ಮಾ.28 ರಂದು ಪದಗ್ರಹಣ ಕಾರ್ಯಕ್ರಮ ಮತ್ತು 65 ಕೆ. ಜಿ. ವಿಭಾಗದ ಮುಕ್ತ ಹೊನಲು ಬೆಳಗಿನ ಮ್ಯಾಟ್ ಕಬಡ್ಡಿ ಪಂದ್ಯಾಟ ನಡೆಯಲಿದೆ.