ಪಂಬೆತ್ತಾಡಿ : ರಸ್ತೆ ಕಾಂಕ್ರೀಟೀಕರಣಕ್ಕೆ ಗುದ್ದಲಿ ಪೂಜೆ

0

ಪಂಬೆತ್ತಾಡಿ ಗ್ರಾಮದ ಪಂಬೆತ್ತಾಡಿ ಹಾಲಿನ ಸೊಸೈಟಿಯಿಂದ ಅರಮನ ಕಟ್ಟೆ ರಸ್ತೆಗೆ ಶಾಸಕರ ಸ್ಥಳೀಯ ಪ್ರದೇಶ ಅಭಿವೃದ್ಧಿ ನಿಧಿಯಿಂದ ರೂ 5 ಲಕ್ಷ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ರಸ್ತೆಗೆ ಶಾಸಕಿ ಭಾಗೀರಥಿ ಮುರುಳ್ಯ ಇಂದು ಶಿಲಾನ್ಯಾಸ ನೆರವೇರಿಸಿದರು.

ಈ ಸಂದರ್ಭದಲ್ಲಿ ಜಾಕೆ ಮಾಧವ ಗೌಡ, ದಿಲೀಪ್ ಬಾಬ್ಲುಬೆಟ್ಟು, ಸಂತೋಷ್ ಜಾಕೆ, ಜಗದೀಶ ಮಾಡಪ್ಪಾಡಿ,ಜಯರಾಮ ಬೆಳಗಜೆ, ಜಯರಾಮ ಮಠ ಸುಬ್ರಾಯ ಭಟ್, ಶ್ರೀನಿವಾಸ ಭೀಮಗುಳಿ, ಹೂವಣಿ ಗೌಡ, ಸತ್ಯಶಂಕರ ಕಲ್ಚಾರು, ವಿಶ್ವನಾಥ ಜಾಕೆ, ದಿನೇಶ ಪಂಜದ ಬೈಲು, ಜಗದೀಶ ಮಠ, ಜಯಂತ ಬರ್ಲಾಯಬೆಟ್ಟು, ಶ್ರೀಧರ ಭೀಮ ಗುಳಿ, ಅನಿತಾ ಕುಲದೀಪ್, ಧನಲಕ್ಷ್ಮಿ ಮಠ, ಪುರುಷೋತಮ ಮಡಿವಾಳಮಜಲು ಮೊದಲಾದವರು ಉಪಸ್ಥಿತರಿದ್ದರು.