ಮೃತಪಟ್ಟ ಚಂದ್ರಶೇಖರ ಮೇಲ್ಪಾಡಿ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಅಂತಿಮ ದರ್ಶನ

0

ಅನಾರೋಗ್ಯದಿಂದ ಮೃತಪಟ್ಟ ಚಂದ್ರಶೇಖರ ಮೇಲ್ಪಾಡಿರವರ ಮನೆಗೆ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ, ಅಂತಿಮ ದರ್ಶನ ಪಡೆದು ಕುಟುಂಬಕ್ಕೆ ಸಾಂತ್ವಾನ ಹೇಳಿದರು.

ಚಂದ್ರಶೇಖರ ಮೇಲ್ಪಾಡಿ ಐವತ್ತೊಕ್ಲು ಗ್ರಾಮದ ಒಂದನೇ ವಾರ್ಡ್ ಬಿಜೆಪಿ ಬೂತ್ ಅಧ್ಯಕ್ಷ ಮತ್ತು ಪಕ್ಷದ ಕಾರ್ಯಕರ್ತರಾಗಿದ್ದರು.