ಜಾಲ್ಸೂರಿನಲ್ಲಿ ಜನೌಷಧಿ ಕೇಂದ್ರ ಶುಭಾರಂಭ

0

ಜಾಲ್ಸೂರಿನ ಎನ್. ಇ. ಸಂಕೀರ್ಣದಲ್ಲಿ ಪ್ರಧಾನಮಂತ್ರಿ ಭಾರತೀಯ ಜನೌಷಧಿ ಕೇಂದ್ರ ಏ.3 ರಂದು ಉದ್ಘಾಟನೆ ಗೊಂಡಿತು.

ಡಾ.ಕೃಷ್ಣ ಭಟ್ ದೀಪ ಬೆಳಗಿಸಿದರು.
ಬಾಲ ಸುಬ್ರಹ್ಮಣ್ಯ ಭಟ್, ಸೀತಾಲಕ್ಷ್ಮೀ, ಅನಿಲ್ ಕಾಮತ್, ಕೃಷ್ಣ ಪ್ರಸಾದ್ ಪಿ.ಜಿ, ಶಿವರಂಜನ್ ಮತ್ತಿತರರು ಉಪಸ್ಥಿತರಿದ್ದರು. ಇಲ್ಲಿ ಸಮಂಜಸ ದರದಲ್ಲಿ ಜೌಷದಿಗಳು ಲಭ್ಯ ಇರಲಿದ್ದು ಗ್ರಾಹಕರು ಸದುಪಯೋಗ ಪಡೆದುಕೊಳ್ಳುವಂತೆ ಮಾಲಕರು ವಿನಂತಿಸಿದ್ದಾರೆ.