ಬೆಳ್ಳಾರೆ: ಚಿನ್ನ ಕಳೆದು ಹೋಗಿದೆ, ಸಿಕ್ಕಿದವರು ಹಿಂತಿರುಗಿಸುವಂತೆ ಮನವಿ

0

ಕಳಂಜ ಗ್ರಾಮದ ಕೋಟೆಮುಂಡುಗಾರು ಅಂಗನವಾಡಿ ಕೇಂದ್ರದ ಸಹಾಯಕಿ ಶ್ರೀಮತಿ ವಿಜಯ ಎಂಬವರ ಚಿನ್ನದ ಪೆಂಡೆಂಟ್ ಬೆಳ್ಳಾರೆಯ ಮೇಲಿನ ಪೇಟೆಯ ಕೆನರಾ ಬ್ಯಾಂಕ್ ಮತ್ತು ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣದ ಮಧ್ಯೆ ಕಳೆದು ಹೋಗಿದೆ. ಸಿಕ್ಕಿದವರು (7337647167) ಸಂಪರ್ಕಿಸುವಂತೆ ಶ್ರೀಮತಿ ವಿಜಯಾ ವಿನಂತಿಸಿದ್ದಾರೆ.