ಕುಲ್ಕುಂದ: ಮರ ಬಿದ್ದು ಮೃತ ಪಟ್ಟ ಮಹಿಳೆ ಮನೆಗೆ ಶಾಸಕಿ‌ ಭೇಟಿ

0

ಸುಬ್ರಹ್ಮಣ್ಯ ಕುಲ್ಕುಂದ ದ ಬಳಿಯ ಬಸವನಮೂಲೆಯಲ್ಲಿ ಮರ ಬಿದ್ದು ಮೃತಪಟ್ಟ ಬಸವನಮೂಲೆಯ ದಿ.ಮೀನಾಕ್ಷಿ ಅವರ ಮನೆಗೆ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ಭೇಟಿ ನೀಡಿ ಸಾಂತ್ವಾನ ತಿಳಿಸಿದರು. ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಸುಜಾತ ಕಲ್ಲಾಜೆ, ಉಪಾಧ್ಯಕ್ಷ ವೆಂಕಟೇಶ ಎಚ್.ಎಲ್., ಹರೀಶ್ ಕಂಜಿಪಿಲಿ, ವೆಂಕಟ್ ವಳಲಂಬೆ ಮತ್ತಿತರರು ಜತೆಗಿದ್ದರು.