ಕಷ್ಟದಲ್ಲಿರುವವರ ಸಹಾಯಕ್ಕೆ ಧಾವಿಸುತ್ತಿದ್ದ ಯುವಕ ಕಷ್ಟದಲ್ಲಿ : ಸಹೃದಯರು ನೆರವಾಗಲು ಮನವಿ

0

ಪಂಜದ ಯುವ ತೇಜಸ್ಸಿನ ಆ್ಯಂಬುಲೆನ್ಸ್ ಚಾಲಕರಾಗಿ ದುಡಿಯುತ್ತಿದ್ದ ಪ್ರದೀಪ್ ಅಡ್ಕ ರವರು ಬೈಕಿನಿಂದ ಬಿದ್ದು ತಲೆಯ ಭಾಗಕ್ಕೆ ತಾಗಿ ಮೆದುಳಿಗೆ ಸಂಬಂಧಿಸಿದ ನರಕ್ಕೆ ಪೆಟ್ಟಾಗಿದ್ದು ಪ್ರಸ್ತುತ ಮಂಗಳೂರಿನ ಫಸ್ಟ್ ನ್ಯೂರೋದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಯುವ ತೇಜಸ್ಸು ಆ್ಯಂಬುಲೆನ್ಸ್’ನಲ್ಲಿ ಬಹಳಷ್ಟು ಬಾರಿ ಬಡವರಿಗೆ, ಕಷ್ಟದಲ್ಲಿರುವ ಜನರಿಗೆ ಉಚಿತ ಸೇವೆಯನ್ನು ಒದಗಿಸಲೂ ಕಾರಣಕರ್ತರಾದ ಬಡ ಕುಟುಂಬದ ಪ್ರದೀಪರು ಯುವ ತೇಜಸ್ಸಿನ ನಲ್ಮೆಯ ಸೇವಾರ್ಥಿಯಾಗಿದ್ದಾರೆ.

ಸದ್ಯ ಮೊದಲ ದಿನವೇ ಒಂದೂವರೆ ಲಕ್ಷದಷ್ಟು ಆಸ್ಪತ್ರೆ ಬಿಲ್ಲಾಗಿದ್ದು, ಇವರ ತಂದೆ ಕೃಷಿಕಾರ್ಮಿಕರಾಗಿದ್ದು, ಅಷ್ಟೊಂದು ಮೊತ್ತವನ್ನು ಭರಿಸಲು ಶಕ್ತರಲ್ಲ.

ಸಾಮಾಜಿಕವಾಗಿ ಸಮಾಜದ ಜೊತೆಗಿದ್ದ ಈ ಯುವಕನ ಜೊತೆ ಸಹೃದಯಿಗಳು ನಿಲ್ಲಬೇಕಿದೆ.

Account detail’s:-
Ac Name: Yuva Tejassu
Ac No.: 01782200083523
IFSC Code: CNRB0010178
Canara Bank Panja Branch Sullia. D.K.

Gpay, PhonePe, Paytm, Bhim:- 9740206706