ದರ್ಖಾಸ್ತು ಶ್ರೀ ಶಾರದಾಂಬ ಸೇವಾ ಸಮಿತಿ ವತಿಯಿಂದ ಧನಸಹಾಯ

0

ಶ್ರೀ ಶಾರದಾಂಬ ಸೇವಾ ಸಮಿತಿ ದರ್ಖಾಸ್ತು ಬೆಳ್ಳಾರೆ ಇದರ ವತಿಯಿಂದ ಬೈಕ್ ಅಪಘಾತವಾಗಿ ಗಾಯಗೊಂಡಿದ್ದ ರೋಹಿತ್ ಪುಡ್ಕಜೆಯವರಿಗೆ ಸಮಿತಿಯಿಂದ ರೂ 6,200/- ಸಹಾಯಧನ ನೀಡಲಾಯಿತು.

ಈ ಸಂದರ್ಭದಲ್ಲಿ ಚಂದ್ರಶೇಖರ್ ದರ್ಖಾಸ್ತು, ನಾಗೇಶ್ ಚೂಂತಾರು ,ಕಂದಸ್ವಾಮಿ ದರ್ಖಾಸ್ತು, ಹೊನ್ನಪ್ಪ ದರ್ಖಾಸ್ತು ,ಸತ್ಯರಾಜ್ ದರ್ಖಾಸ್ತು, ರಕ್ಷಿತ್ ದರ್ಖಾಸ್ತು , ಸುಶಾಂತ್ ದರ್ಖಾಸ್ತು , ಮತ್ತಿತರರು ಉಪಸ್ಥಿತರಿದ್ದರು.