ಕ್ಯಾ.ಬ್ರಿಜೇಶ್ ಚೌಟ ಗೆಲುವು ಹಿನ್ನಲೆಯಲ್ಲಿ ಸುಳ್ಯದ ಬಿಜೆಪಿ ಕಾರ್ಯಕರ್ತರಿಂದ ವಿಜಯೋತ್ಸವ

0

ದ.ಕ ಲೋಕಸಭಾ ಅಭ್ಯರ್ಥಿ ಕ್ಯಾಪ್ಟನ್ ಬ್ರಿಜೇಶ್ ಚೌಟ ಗೆಲುವು ಹಿನ್ನಲೆಯಲ್ಲಿ ಸುಳ್ಯದ ಬಿಜೆಪಿ ಕಛೇರಿಯ ಮುಂಭಾಗದಲ್ಲಿ
ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ನಡೆಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷ ಹರೀಶ್ ಕಂಜಿಪಿಲಿ, ಚಂದ್ರ ಕೋಲ್ಚಾರ್, ಚನಿಯ ಕಲ್ತಡ್ಕ, ಜಗನ್ನಾಥ್ ಜಯನಗರ, , ರಜತ್ ಅಡ್ಕಾರ್ ,ಲತೀಶ್ ಗುಂಡ್ಯ
, ಶಂಕರ್ ಪೆರಾಜೆ, ಸಂತೋಷ್ ಕುತ್ತಮೊಟ್ಟೆ,ರವಿಚಂದ್ರ ಕೊಡಿಯಾಲ್ ಬೈಲು, ಅಶೋಕ್ ಅಡ್ಕಾರ್ , ಜಗದೀಶ್ ಸರಳಿಕುಂಜ
, ಕಿರಣ್ ಕುರುಂಜಿ, ತನುದೀಪ್ ಪೆಲ್ತಡ್ಕ, ಪ್ರಕಾಶ ಯಾದವ್ , ನಿಕೇಶ್ ಉಬರಡ್ಕ, ಗಿರೀಶ್ ಕುಂಠಿಣಿ, ಚಂದ್ರ ಶೇಖರ ನೆಡಿಲು, ಕೌಶಲ್ ,ನವೀನ್
,ಸುಪ್ರೀತ್ ಮೋಂಟಡ್ಕ, ಜಗನ್ನಾಥ ಜಯನಗರ, ವಿನುತ ಪಾತಿಕಲ್ಲು, ಶಿಲ್ಪಾ ಸುದೇವ್ , ಭಾರತಿ ಪುರುಷೋತ್ತಮ, ಪುಷ್ಪಾ ಮೇದಪ್ಪ, ಶಶಿಕಲಾ ನೀರಬಿದಿರೆ, ದಿವ್ಯಾ ಮಡಪ್ಪಾಡಿ ಮೊದಲಾದ ಬಿಜೆಪಿ ಕಾರ್ಯಕರ್ತರು ಉಪಸ್ಥಿತರಿದ್ದರು.