ಸುಳ್ಯ ಪೇಟೆಯಲ್ಲಿ ‌ಬಿಜೆಪಿ ವಿಜಯೋತ್ಸವ, ಸಿಹಿ ಹಂಚಿ ಸಂಭ್ರಮಿಸಿದ ಕಾರ್ಯಕರ್ತರು

0

ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ಸುಳ್ಯ ದ ಸಿ. ಎ ಬ್ಯಾಂಕ್ ವಠಾರದಲ್ಲಿ ವಿಜಯೋತ್ಸವ ‌ನಡೆಯಿತು.

ಈ ಸಂದರ್ಭದಲ್ಲಿ ಚಿದಾನಂದ ವಿದ್ಯಾನಗರ ,ಕೇಶವ ದೊಡ್ಡಮನೆ ,ಪ್ರದೀಪ್ ಕೆ ಎನ್ ,ಕಿಶನ್ ಜಯನಗರ ,ಮನೀಶ್ ಅತ್ಯಾಡಿ ,ಗೌತಮಿ ಮೊದಲಾದವರು ಉಪಸ್ಥಿರಿದ್ದರು.