ಸುಳ್ಯ ಅಗ್ನಿಶಾಮಕ ಇಲಾಖೆಗೆ4 ಮಂದಿ‌ ಪ್ರಮುಖ ಅಗ್ನಿಶಾಮಕರ ಆಗಮನ

0

ಸುಳ್ಯ ಅಗ್ನಿ ಶಾಮಕ ಇಲಾಖೆಗೆ 4 ಮಂದಿ ಪ್ರಮುಖ ಅಗ್ನಿಶಾಮಕರು ಬಂದಿದ್ದಾರೆ.

ಕುಂದಾಪುರ ಅಗ್ನಿಶಾಮಕ ಠಾಣೆಯಿಂದ ಬ್ರಹ್ಮಾವರ ನಿವಾಸಿ ನಾಗರಾಜ ಪೂಜಾರಿ, ಕಾರವಾರ ಅಗ್ನಿಶಾಮಕ ಠಾಣೆಯಿಂದ ಭಟ್ಕಳ‌ ನಿವಾಸಿ ಚಂದ್ರಶೇಖರ ನಾಯ್ಕ್, ಕಾರ್ಕಳ ಅಗ್ನಿಶಾಮಕ ಠಾಣೆಯಿಂದ ಉಡುಪಿ ಕಟಪಾಡಿ‌ ನಿವಾಸಿ ಮೊಹಮ್ಮದ್ ರಫೀಕ್, ಕದ್ರಿ ಅಗ್ನಿಶಾಮಕ ಠಾಣೆಯಿಂದ ಸುರತ್ಕಲ್ ನಿವಾಸಿ ಆನಂದ್ ಎಂಬವರು ‌ಬಂದಿದ್ದಾರೆ