ದ.ಕ. ನೂತನ ಎಸ್.ಪಿ. ಯತೀಶ್ ಅವರಿಗೆ ಟಿ.ಎಂ. ಶಹೀದ್ ಅಭಿನಂದನಾ ಸಮಾರಂಭದ ಆಹ್ವಾನ ಪತ್ರಿಕೆ ಹಸ್ತಾಂತರ

0

ದಕ್ಷಿಣ ಕನ್ನಡ ಜಿಲ್ಲಾ ನೂತನ ಪೊಲೀಸ್ ವರಿಷ್ಟಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ಯತೀಶ್ ಐ.ಪಿ.ಎಸ್. ಅವರಿಗೆ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸದಾನಂದ ಮಾವಜಿ ಅವರು ಮಂಗಳೂರಿನಲ್ಲಿ ಜು.4ರಂದು ಭೇಟಿಯಾಗಿ ಟಿ. ಎಂ. ಶಹೀದ್ ತೆಕ್ಕಿಲ್ ರವರ ಸನ್ಮಾನ ಸಮಾರಂಭ ದ ಆಹ್ವಾನ ಪತ್ರಿಕೆಯನ್ನು ನೀಡಿದರು.

ಈ ಸಂದರ್ಭದಲ್ಲಿ ಟಿ.ಎಂ. ಶಹೀದ್ ಅಭಿನಂದನಾ ಸಮಿತಿಯ ಸದಸ್ಯರು ಗಳಾದ ಪರಶುರಾಮ ಚಿಲ್ತಡ್ಕ, ಇಕ್ಬಾಲ್ ಎಲಿಮಲೆ, ಕೆ. ಎಂ.ಮುಸ್ತಫ, ರಂಜಿತ್ ರೈ, ರಾಧಾಕೃಷ್ಣ ಬೊಳ್ಳೂರು ಮೊದಲಾವರು ಉಪಸ್ಥಿತರಿದ್ದರು.