ಶುಭವಿವಾಹ: ಜಗನ್-ತೇಜಶ್ರೀ

0

ಮುರುಳ್ಯ ಗ್ರಾಮದ ಅಲೆಕ್ಕಾಡಿ ಅಂಬೋಜಿಕೆರೆ ಸುಂದರ ಗೌಡರ ಪುತ್ರ ಜಗನ್ ರವರ ವಿವಾಹವು ಕಡಬ ತಾ.ಕಾಮಣ ಗ್ರಾಮದ ಅಂಕಜಾಲು ಕೃಷ್ಣಪ್ಪ ಗೌಡರ ಪುತ್ರಿ ತೇಜಶ್ರೀ ಯವ ರೊಂದಿಗೆ ಜು.14ರಂದು ಕೇರ್ಪಡ ಶ್ರೀ ಮಹಿಷ ಮರ್ದಿನಿ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು.